ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಅನಿಸಿಕೆ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 15-12-2025

ಅನಿಸಿಕೆ

ಮನರಂಜನೆಗೆ ಯಾಕೆ ಸಿಕ್ತಿಲ್ಲ ಮನ್ನಣೆ...?

ಇಂದು ಮನರಂಜನೆ ಅನ್ನೋದು ಕೇವಲ ವಸ್ತುವಾಗಿ ,ಜಾಹೀರಾತಿನಂತೆ ಕಡೆಗಣಿಸುವಷ್ಟು ಬೇಡವಾಗಿ ಹೋಗಿದೆ.

ಅದೊಂದು ಕಾಲವಿತ್ತು. ಮನರಂಜನೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾಲ. ಆಗ ಮನರಂಜನೆಯ ಕಾರ್ಯಕ್ರಮಗಳನ್ನು ಮನಸೋ ಇಚ್ಛೆ ನೋಡಿ ಆನಂದಿಸುತ್ತಿದ್ದೇವು. ಮತ್ತೆ ಮತ್ತೆ ನೋಡಬೇಕಿಸುತ್ತಿತ್ತು.

ಆದರೆ ಇಂದು ಯಾಕೆ ಈ ಮನರಂಜನೆ ಮತ್ತು ಮನರಂಜನೆಯ ಕಾರ್ಯಕ್ರಮಗಳು ಸೊರಗತೊಡಗಿವೆ. ಅಸಲಿಗೆ ಇಂದಿನ ತಲೆಮಾರು ಹಿಂದಿನ ತಲೆಮಾರು ಅನ್ನೋದಕ್ಕಿಂತ ಹೆಚ್ಚಾಗಿ ವೇದಿಕೆಯ ಕೆಳಗೆ ಕುಳಿತು ಆಸ್ವಾದಿಸಬೇಕಿದ್ದ ಪ್ರೇಕ್ಷಕನೇ ಇಂದು ಮನರಂಜನೆಯ ವೇದಿಕೆಯಲ್ಲಿ ರಂಜಿಸುವಂತವನಾಗಿದ್ದಾನೆ‌.

ಕುತೂಹಲ ಮತ್ತು ಪೂರೈಕೆಗಳು ಅದರ ಬೇಡಿಕೆಗಳಿಗಿಂತ ಹಚ್ಚು ಹೆಚ್ಚಾಗಿ ಶ್ರಮವಿಲ್ಲದೇ ದೊರೆತಾಗ ಅದರ ಕುರಿತು ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ‌.

ಅಂಗೈಯಲ್ಲಿ ತಂತ್ರಜ್ಞಾನ ಮತ್ತು ಅದನ್ನು ಪ್ರಚುರಪಡಿಸುವ ಕಲೆ ಎಲ್ಲರಿಗೂ ಕರಗತವಾಗಿವೆ. ನೋಡುವವರಿಗಿಂತ ಮಾಡಿ ತೋರುವವರೇ ಅಧಿಕವಾಗಿದ್ದಾರೆ. ಮನರಂಜನೆಯ ಕಥಾ ವಸ್ತು ತರ್ಕ ಕುತರ್ಕಗಳಿಂದ ಮಿಳಿತವಾಗಿವೆ‌. ಒಂದು ವೇದಿಕೆಯಲ್ಲಿ ನೋಡುಗರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಬಂದಿರುವ ನೋಡುಗರ ಪ್ರತಿಯೋರ್ವರಲ್ಲಿಯೂ ಒಂದೊಂದು ವೇದಿಕೆ ಸೃಷ್ಠಿಯಾಗುತ್ತಿವೆ.

ಸಿನೆಮಾ ಧಾರವಾಹಿ ರಂಗಭೂಮಿ. ಎಲ್ಲ ಪ್ಲಾಟ್ಪಾರ್ಮುಗಳು ಖಾಲಿ ಖಾಲಿ . ಸಾಮಾಜಿಕ ಜಾಲತಾಣ ಎಲ್ಲವನ್ನ ನುಂಗಿಬಿಟ್ಟಿವೆ‌. ಇದು ಕೇವಲ ಮನರಂಜನೆ ಕ್ಷೇತ್ರಕ್ಕೆ ಮಾತ್ರವಲ್ಲ ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿವೆ. ಮೊಬೈಲ್ ಒಂದು ಕ್ಷಣ ಕಾಣದಿದ್ದರೆ ಎದೆ ಝಲ್ ಎನ್ನುವಂತೆ ಮಾಡಿದೆ.

ಕುತೂಹಲವಿಲ್ಲದ ಮನಸ್ಸು, ಸದಾ ಒತ್ತಡದ ಜಂಜಾಟ. ಯಾಂತ್ರೀಕೃತ ಕೆಲಸ ಬೇಕೆಂದಾಗ ಸಿಗುವ ಸೌಲಭ್ಯಗಳು. ಇದರಿಂದ ಮನುಷ್ಯನ ನಾಳಿನ ಬದುಕು ಹೇಗರಲಿದೆ ಎಂದು ಊಹಿಸಲೂ ಅಸಾಧ್ಯ..

ಮನುಷ್ಯ ಮನುಷ್ಯನ ನಡುವೆ ಸಂಬಂಧ ಸೇತು ಶಕ್ತಿಹೀನವಾಗಿದೆ. ಕುಟುಂಬಗಳಲ್ಲಿರುವ ಸದಸ್ಯರುಗಳನ್ನ ಮೊಬೈಲ್ ದೂರಮಾಡುತ್ತಿದೆ.

ಇದೇ ರೀತಿ ಮುಂದುವರೆಯುತ್ತಿದ್ದರೆ ಪಶುಗಳಿಗೂ ಮಾನವರಿಗೂ ಯಾವ ಭೇಧವೂ ಇರಲಾರದೆಂದೆನಿಸುತ್ತಿದೆ‌ .

ನಾಳಿನ ಭವಿಷ್ಯ ??

ನಾಳಿನ ಬಗ್ಗೆ ಯಾರಿಗ್ ಗೊತ್ ಗುರು.. ಇದು ಎಲ್ಲರಲ್ಲೂ ಕೇಳಿ ಬರುವ ಸಾಮಾನ್ಯ ಡೈಲಾಗ್..

ಮತ್ತೆ ಅಣಿಯಾದ್ರು ಮೊಬೈಲ್ ಎಂಬ ಭೂಗತ ಲೋಕಕ್ಕೆ......!!!!!!

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1102+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4150+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4191+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4248+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4350+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4398+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4430+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4474+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4522+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4535+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4609+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4669+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6889+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6952+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 7003+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7059+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7220+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7248+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7378+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7559+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9762+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9927+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9988+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10159+